gramotsava photos by manjunath borgalgudde and news by sheakar ajekar




ಕುರ್ಪಾಡಿ : ೧೧ನೇ ವರ್ಷದ ಆದಿ ಗ್ರಾಮೋತ್ಸವ
ಗ್ರಾಮೋತ್ಸವ ಗೌರವ ಪ್ರಶಸ್ತಿ ಪ್ರಧಾನ
ಹೆಬ್ರಿ : ಅಜೆಕಾರು ಕುರ್ಪಾಡಿ ಬೊಬ್ಬರ್ಯಸ್ಥಾನದ ಬಳಿ ಜಾತಿ ಮತ ಲಿಂಗ ಬೇಧ ಮರೆತು ನಾವೆಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ಕುರ್ಪಾಡಿ ಯುವವೃಂದದ ಸಾರಥ್ಯದಲ್ಲಿ ಬುಧವಾರ ರಾತ್ರಿ ೧೧ನೇ ವರ್ಷದ ಆದಿ ಗ್ರಾಮೋತ್ಸವ ಗ್ರಾಮೋತ್ಸವ ಗೌರವ ಪ್ರಧಾನ, ಗ್ರಾಮೋತ್ಸವ ಯುವ ಗೌರವ ಪ್ರಧಾನ ನಡೆತು.
ಗ್ರಾಮೋತ್ಸವ ಯುವ ಗೌರವವನ್ನು ""ಧ ಕ್ಷೇತ್ರಗಳ ಸಾಧಕರಾದ ಯಕ್ಷಗಾನ ಉಮೇಶ ಶೆಟ್ಟಿ ಅಜೆಕಾರು,ಸಂಘಟಕ ಬಿ.ಕೆ.ರಮೇಶ ಅಜೆಕಾರು,ಶಿಕ್ಷಣ ಸ್ನೇಹಲತಾ ಟಿ.ಜಿ ಆಚಾರ್ಯ ಹೆಬ್ರಿ,ಮಾಲತಿ ಪ್ರಭು ಅಜೆಕಾರು,ಉಪನ್ಯಾಸಕಿ ಸುನೀತಾ ನಾಯಕ್ ಕುರ್ಪಾಡಿ,ವಕೀಲರು ಎಸ್.ಎ.ಶರೀಷ್ ಅಜೆಕಾರು,ಸಂಗೀತ ರಾಜೇಶ್ ಭಟ್,ಕಾಷ್ಠಶಿಲ್ಪಿ ಎಳಗೋಳಿ ಜಯಕರ ಆಚಾರ್ಯ,ಸಮಾಜ ಸೇವೆ ಆಕಾಶಬೆಟ್ಟು ಕೃಷ್ಣ ಶೆಟ್ಟಿ ಮತ್ತು ಮನೆಮನೆಗೆ ಭರತನಾಟ್ಯ ಕಲಾ"ದೆ ಬೇಬಿ ಅಯನಾ " ರಮಣ್ ಅವರಿಗೆ ಗ್ರಾಮೋತ್ಸವ ಬಾಲ ಗೌರವವನ್ನು ಶಾಸಕ ಗೋಪಾಲ ಭಂಡಾರಿ ಪ್ರಧಾನ ಮಾಡಿದರು.
ಪಟ್ಟಾಭಿರಾಮ ಸುಳ್ಯ ಅವರಿಂದ ""ಕ್ರಿ,ರಾಜೇಶ್ ಭಟ್ ಬಳಗದ ಮತ್ತು ಸ್ಥಳೀಯ ಪ್ರತಿಭೆಗಳ ವೈ"ಧ್ಯಮಯ ಕಾರ್ಯಕ್ರಮದ ಜೊತೆಗೆ ಶೇಖರ ಅಜೆಕಾರು ಅವರ ಛಾಯಚಿತ್ರ ಪ್ರದರ್ಶನ ""ರಾಸತ್ ವರ್ಣಸಿರಿ" ನಡೆತು. ಗ್ರಾಮೋತ್ಸವದ ಪರಿಕಲ್ಪನೆ ಮಾಡಿ ನೂರಾರು ಗ್ರಾಮೋತ್ಸವಗಳಿಗೆ ಪ್ರೇರಣೆ ನೀಡಿದ ಕುರ್ಪಾಡಿ ಗ್ರಾಮೋತ್ಸವದ ಸಂಸ್ಥಾಪಕ ಪತ್ರಕರ್ತ ಶೇಖರ ಅಜೆಕಾರು ಅವರ "ವಾಹ ಗ್ರಾಮೋತ್ಸವ ಮಂಟಪದಲ್ಲಿ ಗೋಧೂಳಿ ಲಗ್ನ ಮುಹೂರ್ತದಲ್ಲಿ ನಡೆದಿರುವುದು "ಶೇಷವಾಗಿತ್ತು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಸಾಂಗ್ಲಿ ದಿವಾಕರ ಶೆಟ್ಟಿ ಹಣತೆಗಳನ್ನು ಹಚ್ಚುವ ಮೂಲಕ ಗ್ರಾಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ತುಳುನಾಡಿನ ಸಂಸ್ಕೃತಿಯ ಉಳಿವು ಹಳ್ಳಿಂದಲೇ ಸಾಧ್ಯ ಎಂಬುದನ್ನು ಕುರ್ಪಾಡಿಯಂತಹ ಹಳ್ಳಿಯಲ್ಲಿ ಹಲವು "ಶೇಷ ಹೊಸತನಗಳ ಮೂಲಕ ಶೇಖರ ಅಜೆಕಾರು ಮತ್ತವರ ತಂಡ ಮಾಡಿರುವುದು ಶ್ಲಾಘನೀಯ, ಕುರ್ಪಾಡಿಯಲ್ಲಿ ಹಚ್ಚಿದ ದೀಪದಿಂದ ಗ್ರಾಮವೇ ಬೆಳಗಲಿ ಎಂದು ಶುಭ ಹಾರೈಸಿದರು.
ಕೇಮಾರು ಕ್ಷೇತ್ರದ ಶ್ರೀ ಈಶ "ಠ್ಠಲದಾಸ ಸ್ವಾ"ಜಿ ಆಶೀರ್ವಚನದಲ್ಲಿ ಸಂಸ್ಕೃತಿಯನ್ನು ಮಾರಾಟ ಮಾಡಿ ಮೊಬೈಲ್ ಖರೀದಿಸುವ ಈ ಕಾಲದಲ್ಲಿ ಗ್ರಾಮೋತ್ಸವದ ಮೂಲಕ ಸಂಸ್ಕೃತಿ ಮತ್ತು ಧರ್ಮ ಉಳಿಸುವ ಮಹತ್ವದ ಕೆಲಸ ನಡೆದಿದೆ, ಜಾತಿ ಬೇಡ ನಾವೆಲ್ಲ ತುಳುವರು ಒಂದೇ, ದೇಶದಲ್ಲಿ ಧರ್ಮ,ಕುಟುಂಬ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಬೇಕು,"ಳ್ಯ ನೀಡಿ ತೀರ್ಮನ ಮಾಡುವಷ್ಟು ಗಟ್ಟಿತನದಲ್ಲಿ ಮದುವೆಯ ದಾಂಪತ್ಯದ ಅನುಬಂಧ ಉಳಿಯಬೆಕು ಸಂಸ್ಕೃತಿ ಎಂದರೆ ಮದುವೆ ಬಳಿಕ ಡೈವೋರ್ಸ್ ಎಂಬಂತಾಗಿರುವುದು ದುರಂತ ಎಂದರು.
ಕಾರ್ಕಳ ಶಾಸಕ ಎಚ್. ಗೋಪಾಲ ಭಂಡಾರಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ ಸದಾ ಹೊಸತನದ ಮೂಲಕ ನಿರಂತರವಾದ ಗ್ರಾಮೋತ್ಸವ ಸಮಾಜಕ್ಕೆ ಸಮರ್ಪಣೆಯಾಗಿದೆ,ಜಾತಿ ವ್ಯವಸ್ಥೆಂದ ಹೊರಬಂದು ಬದುಕಿದಾಗ ಬಲಿಷ್ಠ ಬಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಅಜೆಕಾರು ಚರ್ಚ್ ಧರ್ಮಗುರು ಫಾ.ಕಿರಣ್ ಪಿಂಟೋ ಆಶೀರ್ವಚನ ನೀಡಿದರು. ಪುರಂದರ ಪುರೋ"ತ್ ಧಾ"ಕ "ಧಿ "ಧಾನ ನಡೆಸಿದರು. ಪ್ರಶಸ್ತಿ ಸ್ವೀಕರಿಸಿದ ಸ್ನೇಹಲತಾ ಟಿ.ಜಿ ಆಚಾರ್ಯ ಮತ್ತು ರಾಜೇಶ್ ಭಟ್ ಮಾತನಾಡಿದರು.ಉದ್ಯ" ಸಾಣೂರು ಕೇಶವ ಆಚಾರ್ಯ ಕೃಕರಿಗೆ ಕೃ ಸಲಕರಣೆಗಳ "ತರಣೆ ಮಾಡಿ ಮಾತನಾಡಿದರು.
ಕುರ್ಪಾಡಿ ಯುವವೃಂದದ ಗೌರವಾಧ್ಯಕ್ಷ,ಜಿಪಂ ಮಾಜಿ ಉಪಾಧ್ಯಕ್ಷ ಡಾ.ಸಂತೋಷ್ ಕುಮಾರ್ ಶೆಟ್ಟಿ,ಜಿಪಂ ಸದಸ್ಯೆ ಮಮತಾ ಹರೀಶ್ ಅಧಿಕಾರಿ,ಕುರ್ಪಾಡಿ ಗ್ರಾಮೋತ್ಸವದ ಸಂಸ್ಥಾಪಕ ಪತ್ರಕರ್ತ ಶೇಖರ ಅಜೆಕಾರು, ಸೌಮ್ಯಶ್ರೀ ಶೇಖರ ಅಜೆಕಾರು,ಅಧ್ಯಕ್ಷ ಕುರ್ಪಾಡಿ ದಾಮೋದರ,ಕುರ್ಪಾಡಿ ಶಂಕರ ಆಚಾರ್ಯ,ಗಿರಿಜಾ ಶಂಕರ ಆಚಾರ್ಯ,ವರಂಗ "ದ್ಯಾ ಆಚಾರ್ಯ,ಬೊರ್ಗಲ್ಲುಗುಡ್ಡೆ ಮಂಜುನಾಥ್,ಮೂಡುಬಿದಿರೆ ಎಸ್‌ಕೆಎಫ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ,ಸರ್ಕಾರದ "ಪಕ್ಷದ ಮುಖ್ಯ ಸಚೇತಕ ಅಭಯಚಂದ್ರ ಜೈನ್,ತಹಶೀಲ್ಧಾರ್ ಕೆ.ಮುರಳೀಧರ್,ಪತ್ರಕರ್ತ ಧನಂಜಯ ಮೂಡುಬಿದಿರೆ ಮುಂತಾದವರು ಉಪಸ್ಥಿತರಿದ್ದರು.
ಕುರ್ಪಾಡಿ ಗ್ರಾಮೋತ್ಸವದ ಸಂಸ್ಥಾಪಕ ಪತ್ರಕರ್ತ ಶೇಖರ ಅಜೆಕಾರು ಪ್ರಾಸ್ತಾ"ಕವಾಗಿ ಮಾತನಾಡಿ ಸ್ವಾಗತಿಸಿದರು. ವರಂಗ "ದ್ಯಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ಬೊರ್ಗಲ್ಲುಗುಡ್ಡೆ ಮಂಜುನಾಥ್ ವಂದಿಸಿದರು.

shekar ajekars marriage invitation

ಸವಣೂರು ಸೀತಾರಾಮ ರೈ ಅವರಿಗೆ ಗ್ರಾಮೋತ್ಸವ ಗೌರವ ಪ್ರಕಟ


ಸಾಮಾಜಿಕ ಕ್ಷೇತ್ರದಲ್ಲಿ ಸಾಧಕರಾಗಿ ಗುರುತಿಸಲ್ಪಟ್ಟಿರುವ ಗ್ರಾಮೀಣ ಕ್ಷೇತ್ರದ ಸಾಧಕ, ಸಹಕಾರಿ ಧುರೀಣ, ಪ್ರಗತಿಪರ ಕೃಷಿಕ ಸವಣೂರು ಸೀತಾರಾಮ ರೈ ಅವರಿಗೆ ಗ್ರಾಮೋತ್ಸವ ಗೌರವವನ್ನು ಜನರಿ ೨೫ ರಂದು ಅಜೆಕಾರು ಕುರ್ಪಾಡಿಯಲ್ಲಿ ನಡೆಯುವ ಆದಿ ಗ್ರಾಮೋತ್ಸವದಲ್ಲಿ ನೀಡಲಾಗುತ್ತದೆ.
ಊರಿನ- ಸಮಾಜದ ಪ್ರಗತಿಗಾಗಿ ದುಡಿಯುವ ಮಹನೀಯರಿಗೆ ಅಥವಾ ಊರಿಗೆ ಕೀರ್ತಿ ತಂದ ಸಾಧಕರಿಗೆ ಈ ಗೌರವವನ್ನು ನೀಡಲಾಗುತ್ತಿದ್ದು ಪ್ರಸಿದ್ಧ ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ, ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿ ಮೊದಲಾದವರಿಗೆ ಮೊದಲ
ಹತ್ತು ಗ್ರಾಮೋತ್ಸವಗಳಲ್ಲಿ ಈ ಗೌರವ ನೀಡಲಾಗಿತ್ತು ಎಂದು ಕುರ್ಪಾಡಿ ಯುವ ವೃಂದದ ಗೌರವಾಧ್ಯಕ್ಷ ಡಾ. ಸಂತೋಷ ಕುಮಾರ್ ಶೆಟ್ಟಿ ಮತ್ತು ಗ್ರಾಮೋತ್ಸವದ ಪರಿಕಲ್ಪಕ ಶೇಖರ ಅಜೆಕಾರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸವಣೂರು ಸೀತಾರಾಮ ರೈ ಅವರು ದಕ ಜಿಲ್ಲಾ ಸಹಕಾರಿ ಬ್ಯಾಂಕ್ ನ ಸೂಪರ್ ವೈಸರ್ (ಮೇಲ್ವಿಚಾರಕ)ರಾಗಿ ೧೯೬೯ ರಲ್ಲಿ ವೃತ್ತಿ ಜೀವನ ಆರಂಭಿಸಿ ೧೯೮೬ ರಲ್ಲಿ ನಿವೃತ್ತರಾದರು.ಅದೇ ಬ್ಯಾಂಕ್‌ನಲ್ಲಿ ೧೦ ವರ್ಷ ನಿರ್ದೇಶಕರಾಗಿ, ೪ ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.ಸವಣೂರು ಸಿ. ಎ.ಬ್ಯಾಂಕ್ ಅಧ್ಯಕ್ಷರಾಗಿ ೨೦ ವರ್ಷಗಳ ಕಾಲ ಅಧ್ಯಕ್ಷರಾಗಿ, ದ.ಕ ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ರಾಮಕೃಷ್ಣ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ ೮ ವರ್ಷ,ಪತ್ತೂರು ಭೂ ಬ್ಯಾಂಕಿನಲ್ಲಿ ೬ ವರ್ಷ,ಪುತ್ತೂರು
ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾಗಿ, ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲಾ ಸಮೂಹದ ಸಂಚಾಲಕರಾಗಿ, ಪುತ್ತೂರು
ಸಂತ ಫಿಲೋಮಿನಾ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ, ಮಂಗಳೂರಿನ
ಶ್ರೀ ಲಕ್ಷ್ಮಿ ಮೆಮೋರಿಯಲ್ ಟಸ್ಟ್‌ನ ನಿರ್ದೇಶಕರಾಗಿ, ಸವಣೂರು ಪದ್ಮಾಂಬಾ ಸಂಕೀರ್ಣದ ಸ್ಥಾಪಕರಾಗಿ, ಸವಣೂರು ಸಿಂಧೂರ ಜನಸೇವಾ
ಟ್ರಸ್ಟ್ ಅಧ್ಯಕ್ಷರಾಗಿ, ಪ್ರಗತಿ ಪರ ಕೃಷಿಕರಾಗಿ, ಪ್ರತಿಷ್ಠಿತ ವಿದ್ಯಾರಶ್ಮಿ ವಿದ್ಯಾ ಸಮೂಹ ಸಂಸ್ಥೆಗಳ ಸ್ಥಾಪಕರಾಗಿ ಅಮೂಲ್ಯ ಸೇವೆ ಸಲ್ಲಿಸಿರುವ ಅವರು ಸವಣೂರಿನ ಶಿಲ್ಪಿಯಾಗಿ ಸಲ್ಲಿಸಿರುವ ಅಪಾರ ಸೇವೆಗಾಗಿ ಈ ಗೌರವವನ್ನು ನೀಡಲಾಗುತ್ತಿದೆ.
ಇತ್ತೀಚಿಗೆ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿದ್ದ ಅವರು ಜಿಲ್ಲಾ, ತಾಲೂಕು ಮಟ್ಟದ ಅನೇಕ ಸಾಹಿತ್ಯ ಮತ್ತು ಇತರ ಸಮ್ಮೇಳಗಳನ್ನು ಸಂಘಟಿಸಿ ಕೀರ್ತಿಗಳಿಸಿದ್ದಾರೆ.
೧೪ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಶಸ್ತಿ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯದ ಶ್ರೇಷ್ಠ ಸಹಕಾರಿ ಪ್ರಶಸ್ತಿ, ರಾಜೀವ ಗಾಂಧಿ ಶಿರೋಮಣಿ ಪ್ರಶಸ್ತಿ, ಪುತ್ತೂರು ಬಂಟರ ಸಂಘದ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಅವರ ಸೇವೆಯನ್ನು ಅರಸಿಕೊಂಡು ಬಂದಿವೆ,
ಕಸ್ತೂರಿಕಲಾ ರೈ ಅವರನ್ನು ವಿವಾಹವಾಗಿದ್ದು ಮಹೇಶ್ ರೈ,ಡಾ. ರಾಜೇಶ ರೈ, ರಶ್ಮಿ ಅಶ್ವಿನ್ ಶೆಟ್ಟಿ ಅವರ ಮೂವರು ಮಕ್ಕಳು.

Kambala List revised this year 2011-12


The disrict Kambala commitee annoncement on Kambala dates:
Jan 15 2012- Pilikula,Near Mangalore.
Jan 21 2012-Moodbidri,Kadalakere
Jan 28 2012-Katapady,Near Udupi
Feb 4 2012- Aikala Near Kinnigoli
Feb 11 2012-Nandikoor near Padubidre.
Feb 18 2012 Pajeer
Feb 25 2012 EEDu near Bajagoli
March 3,2012 Puttur Kambala
March 10,2012 JappinaMogru Near Mangalore
March 18 2012 Uppinangadi

BELVAI SADANANDA SHETTY is the newly elected President and Gunapal Kadamba is Secretary for newly elected committee.

March 24 2012 Bangadi
March 31 2012 Talapady
April 7 2012 Barkur

Twitter Facebook Delicious Digg Favorites More

 
Twitter Facebook Delicious Digg Favorites More